Prathap Kanagal · @Kanagalogy
35 followers · 48041 posts · Server mastodon.social

RT @nanuramu@twitter.com

ದೆಹಲಿ ದೊರೆಗಳನ್ನು ಮೆಚ್ಚಿಸಲು ತಮ್ಮ ಮಂದಿಯ ಮುಂದೆ ತಮ್ಮ ಊರಲ್ಲೇ ಹಿಂದಿ ಮಾತಾಡುವ ಮಟ್ಟಕ್ಕೆ ನಾಡಿನ ಮುಖ್ಯಮಂತ್ರಿ ಬೊಮ್ಮಾಯಿಯವರು ತಲುಪಿರುವುದು ಕನ್ನಡಿಗರ ದೊಡ್ಡ ದುರಂತ. ಸ್ವಂತ ಬಲದ ಮೇಲೆ ಮುಖ್ಯಮಂತ್ರಿ ಆಗದೆ ದೆಹಲಿಯವರ ಆಶೀರ್ವಾದದಿಂದ ಆ ಸ್ಥಾನಕ್ಕೆ ಏರಿದವರಿಂದ ಸ್ವಾಭಿಮಾನ ಎದುರು ನೋಡುವುದು ತಪ್ಪೇ ಬಿಡಿ!

🐦🔗: twitter.com/nanuramu/status/15

#Bommai #hindispeech

Last updated 2 years ago